Pages

Thursday, 31 March 2016

2016 Monsoon Driving

Its' a habitual practice for most of us to travel towards a direction where we cannot put a full-stop to our thinking in that memory, nobody will count how many times we went to that place, because for most of us it will bring a relaxed and pleasant mind to start with our daily duties. It's all about the age and time that usually change these hobbies. A young boy use to keep memorizing those beautiful girls around, young girls fall in to the memory of most handsome, while in profession everybody use to fall in one of the hobby, these hobbies finally bring one in to a perspective to find the real truth of life.

Random Shots

Morning mist

Renovated Road

NH 77

Morning

6:00 AM



Shiradi Ghat
 
Kempu hole

Dharmasthala Garden

Dharmasthala


Sri Rama Temple Dharmasthala

Saturday, 27 February 2016

ಬೈಲಹಳ್ಳಿ ಜನಾರ್ಧನ ಸ್ವಾಮಿ ದೇವಸ್ಥಾನ, ಹಾಸನ

ಹಾಸನದಿಂದ ಮಂಗಳೂರಿನ ಕಡೆಗೆ ೬ ಕಿಮೀ ಸಾಗಿದರೆ ಸಿಗುವುದು ಕಂದಲಿ ಗ್ರಾಮ, ಹೆದ್ದಾರಿಯ ಬಲಬದಿಯಲ್ಲಿ ಕಾಣಸಿಗುವುದು ಬೈಲಹಳ್ಳಿ ಕ್ಷೇತ್ರದ ಸ್ವಾಗತ ಕಮಾನು  " ಭೂ ವೈಕುಂಟ ಜನಾರ್ಧನ ಸ್ವಾಮಿ ಕ್ಷೇತ್ರಕ್ಕೆ ಸ್ವಾಗತ "  ಭೂ ವೈಕುಂಟ ಎಂದೇ ಪ್ರಸಿದ್ದವಾಗಿರುವ ಬೈಲಹಳ್ಳಿ ಜನಾರ್ಧನ ಸ್ವಾಮಿ ದೇವಸ್ಥಾನ ವಿಸ್ಮಯಗಳ ಆಲಯ, ಮಹಾವಿಷ್ಣುವಿನ ಅವತಾರವಾದ ಜನಾರ್ದನನ ಈ ಸನ್ನಿದಿ ನಿರಂತರವಾಗಿ ತೊಳೆಯುತ್ತಿದೆ ಮನುಕುಲದ ಪಾಪಗಳ ಕೊಳೆಯನ್ನು. ನೋಡಲು ಸಾಮಾನ್ಯವಾದ ಈ ದೇವಾಲಯ ಉಹಿಸಲಾಗದಷ್ಟು ಕೇಂದ್ರಿಕರಿಸಿದೆ ಪರಮಾತ್ಮಾನೆಂಬ ಅಕಂಡತ್ವದ ತತ್ವ, ಯಾವ ದೈವತ್ವದ ಆಶಿರ್ವಾದವೋ ಅಥವಾ ದೈವ ರೂಪದ ಮಾನವ ಲೀಲೆಯೋ, ದರ್ಶನ ಮುಗಿದು ಹೊರಬಂದರೆ ಒಂದು ಪರಿಪೂರ್ಣ ಭಾವ ಆವರಿಸಿಕೊಳ್ಳುತ್ತದೆ.
ಒಂದೆಡೆ ಜ್ಞಾನ ಇನ್ನೊಂದೆಡೆ ವಿಜ್ಞಾನ, ವಿಜ್ಞಾನ ಕಾಯಕವಾದರೆ ಜ್ಞಾನ ಕೈಲಾಸ ಅದೇ " ಕಾಯಕವೇ ಕೈಲಾಸ " ಕಾಯಕ ಮಾಡುವಾಗ ಸರಿ ತಪ್ಪುಗಳ ವಿಶ್ಲೇಷಣೆ ಎಷ್ಟೋ ಬಾರಿ ಲೆಕ್ಕ ತಪ್ಪುತ್ತದೆ ಆ ತಪ್ಪುಗಳ ಕೊಳೆಯನ್ನು ತೊಳೆಯುವ ಏಕೈಕ ದಾರಿ ಆತ್ಮ ಶುದ್ದಿ, ಅದಾಗಬೇಕಾದರೆ ಇಂದ್ರಿಯಗಳು, ಮನಸ್ಸು, ಮತ್ತು ಬುದ್ದಿ ಶುದ್ದವಾಗಬೇಕು, ಇದಾಗಬೇಕು ಎಂದರೆ ನಾನು ಎನ್ನುವುದು ಮರೆಯಬೇಕು, ಪರಮಾತ್ಮನನ್ನು ನಿರಂತರ ಸೇವಿಸಬೇಕು (ಧ್ಯಾನ) ಪರಮಾತ್ಮನ ದರ್ಶನದಿಂದ ಗುಣಾತ್ಮಕ ಶಕ್ತಿಗಳು ಆವರಿಸುವುದು. ಪರಮಾತ್ಮನ ದರ್ಶನದಿಂದ ಎಲ್ಲ ಪಾಪಗಳು ಭಸ್ಮ ಮತ್ತೆ ಮತ್ತೊಂದು ಹೊಸ ಬದುಕಿನ ನೀರೀಕ್ಷೆ. ಬಹುತೇಕ ದೇವಸ್ಥಾನಗಳಲ್ಲಿ ಪರಮಾತ್ಮನ ಅಕಂಡತ್ವದ ಶಕ್ತಿ ಹೊರಹೊಮ್ಮುವುದು ನಿಜ ಇದೆ ಶಕ್ತಿ ಪರಮಾತ್ಮನ ದರ್ಶನ ಪಡೆದ ಎಲ್ಲಾ ಭಕ್ತರನ್ನು ಪಾಪಮುಕ್ತವಾಗಿಸುತ್ತದೆ. ಒಟ್ಟಿನಲ್ಲಿ ಮನುಷ್ಯ ಜೀವನದಲ್ಲಿ ಅನ್ನ ನೀರು ಹೇಗೆ ನಿರಂತರವೋ ಹಾಗೆ ಆತ್ಮ ಸಂತೋಷ ಕೊಡುವ ಪರಮಾತ್ಮನ ಧ್ಯಾನ ಕೂಡ ಅಷ್ಟೇ ನಿರಂತರ. ಪರಮಾತ್ಮ ಕಣ್ಣಿಗೆ ಕಾಣದಷ್ಟು ನಿಗೂಡ ಮನಸ್ಸಿಗೆ ಕಾಣಿಸುವಷ್ಟು ಗೋಚರ.

Bylahalli temple

Inside photography is prohibited.

Temple Street

Brhamanara Beedi

Old houses

A lot more you will see

Gramada devasthana

Pond near by Bylahalli
Nearby Paddy Fields

Hassan Rural life

Doddakanagalu School

On the other-side

Cattle grazing

Same one more

Rest for sometime

Summer with cloudy atmosphere

Near Bylahalli

Going to home

huge paddy growing fields
Pano



Saturday, 2 January 2016

Haranahalli Chennakeshva Temple Haranahalli, Arasikere, Hassan

Chennakeshava temple situated just in the same plane of Someshwara temple and comes on the other side of the Main road (Hassan - Arasikere) This temple is cleanly maintained with a lawn. and having proper area and secured within the premises. It's been said Hoysala Dynasty had constructed more than a 1000 temples around south India and was destroyed during the periods by other religion rulers. One can find lot of info by searching in the google for hoysala temples, and here Catching a best snaps would need to get down the thirsty of visitors.

Temple Entrance

Haranahalli Chennakeshava Temple

Haranahalli temple
Well maintained garden
An angle view


During the summer !

Inside premises

Wow !

Namo Narasimha

Zoom it for more details

One more angle

ZOOM !

How was the sensitive cultured society, talking to 1000 years back



Vismayam

Star shaped temples

Ugra Narasimha

On fourth side

Namo Narayana

Leaving the premises

One more

A perspective